ಅನುಪಮ ಆದರ್ಶದ ನುಡಿಯೊಂದಕೆ RSS Kannada Song

ಅನುಪಮ ಆದರ್ಶದ ನುಡಿಯೊಂದಕೆ RSS Kannada Song

ಅನುಪಮ ಆದರ್ಶದ ನುಡಿಯೊ೦ದಕೆ

 ದೊರೆತಿದೆ ಇಲ್ಲಿ ಉದಾಹರಣೆ

 ಕ್ರಿಯಾಸಿದ್ಧಿಃ ಸತ್ವೆ ಭವತಿ ಮಹತಾ೦ ನೋsಪಕರಣೆ ||

 ಹಣವಿಲ್ಲ, ಹಣ ಹ೦ಬಲವಿಲ್ಲ ಅಧಿಕಾರದ ಅ೦ದಣವಿಲ್ಲ

 ಬಣವಿಲ್ಲ ಜನ ಬೆ೦ಬಲವಿಲ್ಲ ಅನುಕೂಲತೆಗಳ ಸುಳಿವಿಲ್ಲ

ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಹಿ೦ದೂ ಸ೦ಘಟನೆ ||

ರಾಷ್ಟ್ರಭಕ್ತಿ ಸದ್ಗುಣಗಳನುಳಿದರೆ ಬಡತನವೇ ಮೈ ಮನೆಯೆಲ್ಲಾ

ಪದವಿ ಬೇರೆ ಪ್ರವೃತ್ತಿ ಬೇರೆ ಇದು ಪರಿಹಾಸ್ಯದ ನುಡಿ ಜನಕೆಲ್ಲ

ವ್ಯ೦ಗ್ಯ ವಿರೋಧವನೆದುರಿಸಿ ಕೇಶವ ಕಟ್ಟಿದ ಹಿ೦ದೂ ಸ೦ಘಟನೆ ||

ಸಾವಿರದಿತಿಹಾಸವ ಕಟ್ಟಿದ ಮನೆ ಬಾನೆತ್ತರ ಭೂಮಿಯ ಅಗಲ

ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ

ಪುನರಪಿ ಜೀರ್ಣೋದ್ಧಾರಕ್ಕೆ ಕೇಶವ ಕಟ್ಟಿದ ಹಿ೦ದೂ ಸ೦ಘಟನೆ ||

Leave a Comment

Comments

No comments yet. Why don’t you start the discussion?

    Leave a Reply